ĐĂNG NHẬP BẰNG MÃ QR Sử dụng ứng dụng NCT để quét mã QR Hướng dẫn quét mã
HOẶC Đăng nhập bằng mật khẩu
Vui lòng chọn “Xác nhận” trên ứng dụng NCT của bạn để hoàn thành việc đăng nhập
  • 1. Mở ứng dụng NCT
  • 2. Đăng nhập tài khoản NCT
  • 3. Chọn biểu tượng mã QR ở phía trên góc phải
  • 4. Tiến hành quét mã QR
Tiếp tục đăng nhập bằng mã QR
*Bạn đang ở web phiên bản desktop. Quay lại phiên bản dành cho mobilex

Sri Pandit Panchakshari Gavayi Pravachana, Pt. 3

-

Đang Cập Nhật

Tự động chuyển bài
Vui lòng đăng nhập trước khi thêm vào playlist!
Thêm bài hát vào playlist thành công

Thêm bài hát này vào danh sách Playlist

Bài hát sri pandit panchakshari gavayi pravachana, pt. 3 do ca sĩ thuộc thể loại The Loai Khac. Tìm loi bai hat sri pandit panchakshari gavayi pravachana, pt. 3 - ngay trên Nhaccuatui. Nghe bài hát Sri Pandit Panchakshari Gavayi Pravachana, Pt. 3 chất lượng cao 320 kbps lossless miễn phí.
Ca khúc Sri Pandit Panchakshari Gavayi Pravachana, Pt. 3 do ca sĩ Đang Cập Nhật thể hiện, thuộc thể loại Thể Loại Khác. Các bạn có thể nghe, download (tải nhạc) bài hát sri pandit panchakshari gavayi pravachana, pt. 3 mp3, playlist/album, MV/Video sri pandit panchakshari gavayi pravachana, pt. 3 miễn phí tại NhacCuaTui.com.

Lời bài hát: Sri Pandit Panchakshari Gavayi Pravachana, Pt. 3

Lời đăng bởi: 86_15635588878_1671185229650

இவருமு ஒந்து ஸா஧ணை இந்த எந்த ஆகவாயி஗ளு,
எந்த ஆசிவயோ஗ி஗ளு,
அவரஃதர நாவு வி஧யகளிவேகு,
நாவு களிவிக்கு அந்த ஶிஷ்ஷவள஗,
ஸாகரஷ்டு ஸங்கியலே,
பஞ்சாகஷர஗வாயி஗ளாதற பரலிகத்து.
எல்லரகு ஸந்தோஷவா஗ி,
஗ுரு ஧யாணதிந்த,
வி஧்஧ேநா ஹேள்தாயி஦்து,
ஆணந்தபடதாயி஦்து பஞ்சாகஷர஗வாயி஗ளு.
அவந் கடீ஗ே எல்லா ஶிஷ்ஃரு ஒக்டற,
நம்கடை யாரு வர்தாயில்ல,
இவந் கேர்திவளித஦,
அதகை இவந்நா ஸிவ�
ಇವತಗೂ ಇದಿ, ಇವತಗೂ ಇದಿ.
ಇದಿ ಪಞಚಾಕ್ಷರ ಗವಾಯಿ,
ಕಣಣಿಲದ ವಯವಾ,
ಇನತಾ ವಿಧಿಯನಾ ಕಳಿತಂ,
ಎಲರಿಗೂ ಹಿಳತನ,
ಅವನಕಟಿಗಿ ಎಲಲಾ ಶಿಷರು ಹಓಕಟರ, ನಮಕಟಯಿ ಯಾರವರತಾ ಇಲಲ,
ಇವನನಾ ಕಿರತಿ ಉಳಿತದ,
ಅತಕಾ ಇವನನನಾ ಸಿವಯಯಋಗಮಂದಿರದಲಿ ಇರಗೋಡ ಬಾರದು,
ಇವನ್ನ ಹರಗಾಕಿಸವೇಕು ಹೇಳಿ ಕುಮಾರ್ ಸ್ವಾಮಿಗಳ ಹತ್ರ ಹೋಗಿ ಚಾಡಿ ಹೇಳತ್ತರಾ.
ಅಲ್ಲಿ ಎಪ್ಪಾ,
ಇದು ಸಣ್ಯಾಶಿಗಳ ಒಂದು ಮಂದಿರ ಇಲ್ಲಿ ಪಂಚಾಕ್ಷರ ಗವಾಯಿ ಬರುವನ್ತ ಎಲ್ಲಾ
ಶುಷ್ಯರಿಗೂ ವಿದ್ಯಾ ಹೇಳಕೊಳತ್ತನ ಇಷ್ಟೋಜನ ಇಲ್ಲಿ ಕಳಿತರ ಹೋಗಿ ಸಂಸಾರಿಗಳ ಆ
ಅದಿಕ್ಕಾಗಿ ನಿನೀವತ್ತೆ ಸಂಚಾರವನ್ನ ಕೈಗೊಳವೇಕು ಅಂದರು.
ಅಗಾ ಪಂಚಾಕ್ಷರ ಗವಾಯಿಗಳಿಗೆ ತಿಳಿಸ್ಯ ಇಲ್ಲಿ ಕುಮಾರ್ ಸ್ವಾಮಿಗಳು,
ನಾನು ಸಹಾಯಮಾಡಿದೆ ನಿನೀವು ವೇಕುವ ಅದನ್ನು ನಾನು ಸಹಾಯಮಾಡಿದೆ,
ನಿನೀವು ಒಂದು ಜಾಗ್ದಾಗಿ ಇರದು ಬೇಡಪ್ಪಾ,
ಅಲ್ಲಿಲ್ಲೆ ಸಂಚಾರಮಾಡಿ,
ನೀನು ಇವುದ್ದೆಯನ್ನು ಎಲ್ಲರುಗೂಡಾ ಕಲಿಸು ಅಚ್ಚರಾಗಳು ಮಾಡಿದೆ.
ಅವರು ಆಶ್ರುವಾದವನ್ನು ಪಡದುಕೊಂಡನ್ನು ಯಾವ ಪಂಚಾಕ್ಷರ ಗವಾಯಿಗಳು,
ಶಿಷ್ಯರನ್ನು ಕಟ್ಟಿಕೊಂಡು ಮಟದಿಂದ ಹರಗೆ ಹರಟ್ಟುರು.
ಗುರು ಆಶ್ರುವಾದ ಪಡದುಕೊಂಡು ಹರಗೆ ಬಂದು,
ಗುರುವಿನ ಅಪ್ಪಣೆ ಎಂತೆ ಸಂಗಿತ ಶಾಲಿಯನ್ನು ಪ್ರಾರಮ್ಬ ಮಾಡತ್ತಾಯಿದ್ದಾರೆ.
ನಿಡುಗುಂದಿಯಲ್ಲಿ ಸಂಗಿತ ಶಾಲಿಯನ್ನು ಸ್ಥಾಪ್ಣೆ ಮಾಡಿದ್ದು,
ಜೊತೆಯಲ್ಲಿ ಸಾಗ್ಗಸ್ಟು ಜನ ಶಿಷ್ಯ ಬಳಗೆ ಇತ್ತು,
ಊರಿನ ವರೆಲ್ಲರು ಪ್ರೋತ್ಸಹಾ ಕೊಟ್ಟು,
ಸತತ ಮೂರು ವರ್ಷ�
ಅನೇಕ ಕಡೆ ಸಂಚರಿಸಿ,
ಸಂಗಿತ ಕಲಿಸುವದ ಅಷ್ಟೆಯಲ್ಲಾ,
ಭಜನೆ,
ಕಿರ್ತನ,
ಪುರಾಣ ಸೇವಿಗೆಯಿದು,
ಜನತೆಯನ್ನು ಅಧ್ಞಾನದತ್ತಾ ಎಚ್ಚರಿಸಿದರು.
ರಾಣಿ ಬಿಂನೂರ್ ತಾಲೋಕ್ ಲಿಂಗದ ಹಳ್ಳಿ,
ಸಿರೀ ಕುಮಾರ ಸಿವಯೋಗಿಗಳ್ ಅವರ ತಾಯಿಯತ್ತವರೂರು.
ಅವರು ಮಾಹಾ ಸಾಮಿಗಳ ಭಕ್ತರು,
ಅವರು ಅಭಿಮಾಣಿಗಳು ಸಿಷ್ಯರಾಗಿರತ್ತಾ ಪಂಚಾಕ್ಷರ
ಗವಾಯಿಗಳು ತಮ್ಮೂರ್ನಲ್ಲಿ ಇಟ್ಟುಕೊಂಡು.
ಇಲ್ಲಾ ಕಲಾವಿದ್ರು ಕೂಡಿ,
ಎಪ್ಪಾ ಇವರಗಿ ನಾವು ಹೆಚ್ಚನ್ರೀತಿಗಳ್ಲಿ ಸಹಾಯ ಸಹಾಕಾರವನ್ನ
ಮಾಡವೇಕು ಅನ್ತ ನಾಟಕ ಸಮಸ್ತೆಯನ್ನ ಅಲ್ಲಿ ನಿರ್ಮಾಣ ಮಾಡಿದ್ರು.
ನಾಟಕದ ಕಂಪಣಿ ಸುಸಜ್ಜಿತವಾಗಿ ನಡಿತ್ತಾಯಿತ್ತು.
ಮುಂದೆ ಕಾರಣಾಂತರದಿಂದ ಅಲ್ಲಿಗೆ ಅಂಪಣಿ ಬಂದಾಯಿದ್ರು.
ಮುಂದೆ ಗುರುಗಳಿಗೆ ಮತ್ತಿ ನನ್ನ ಮಕ್ಕಳನ್ನು ಬದಿಕಿಸುವದು ಹೇಗೆ,
ಇವರನ್ನು ರಾಜ್ಷಣೆ ಮಾಡುವದು ಹೇಗೆ ಮತ್ತೆ ಚಿಂತೆ
ಪ್ರಾರಮ್ಭು ಆಯಿತ್ತು ಪಂಚಾಕ್ಷರಗವಾಯಿಗಳಿಗೆ.
ಆಗಾ ಕುಮಾರು ಸೋಮಿಗಳ ಹತ್ತಿರ ಬಂದರು,
ಅವರತ್ರ ಸಹಾಯವನ್ನ ಪಡದುಕೊಂಡು ಎಲ್ಲರ ಸಾಲುವನ್ನ ತಿರಿಸಿ
ಮತ್ತಿ ತಮ್ಮ ಸೇವೆಯನ್ನ ಸಂಚಾರಾ ಪ್ರಾರಮ್ಭಾಗೆ ಗೊಂಡ್ರು.
ನಾನ್ನ ಹಿಂದಿ ನಾನ್ನ ಗುರು ಇದ್ದಾನೆ,
ನಾನ್ನ ಕಷ್ಟ ಸುಕಕ್ಕೆ ವಾಗಿದ್ದಾನೆ,
ನಾನ್ನ ಗುರು ಯಾವತ್ತು ನನ್ನ ಕೈ ಬಿಡೋದಿಲ್ಲಾ,
ಅತ್ತಾ ಹೇಳಿ ಆತ್ಮ ಸ್ಥೈರಿಯದಿಂದ ಪರೆಟ್ಟ್ರು.
ಆದ್ರೇ ಅರೇದು ನೋಡುವ ವರೇದು ನೋಡುವ,
ಕಬ್ಬಿನ ಕೋಳಿನಂತೇ ಬೆದರದೆ ಬೆಚ್ಚದೆ ಇದ್ದರೇ,
ಇದು ಮಾತ್ತಿದೆ ಇತ್ತಿಕುಂಬ ನಮ್ಮ ಕೂಡಲ ಸಂಗಮದೇವಾ,
ಅನ್ತ ಬಸೋವಣ್ಣನ್ನು ಹೇಳಿದಂತೇ,
ಪ್ರತ್ಯೊಬ್ಬನಿಗು ಕೂಡಾ ಒಂದ ರೇತೆ ಕಾಡಾಟಾಯಿದ್ದೇವೇ.
ಇಲ್ಲಿ ಅನ್ತ ಗಣ್ಡಾಂತ್ರವು ಕೂಡಾ ಇಲ್ಲಿಗೆ,
ಬರಸಿಡಿಲು ಬಡಿವ ನಾನ್ನು ಗಟನೆ ಪಂಚಾಕ್ಷರ ಗವಾಯಿಗಳಿಗೆ ತಾಗ್ತಾಯಿದೇ.
ಸರ್ವ ಸರೂಪವು ಕೂಡಾ ಆಗಿದ್ದನ್ತಾ ಯಾವ ಕುಮಾರ ಸಿವಯೋಗಿಗಳು ಶಿವನ ಪಾದ ಸೇರಿದರು.
ಆಗಾ ಅತಿವ ದುಕ್ಕವಾಗಿದೇ.
ಗುರ್ಣಾಥ ಕುಮಾರ ಸಿವಯೋಗಿ ನಮ್ಮನ್ನು ಎಲ್ಲಾ
ಅನಾತರನ್ನಾಗಿ ಮಾಡಿ ಹೋಯಿದ್ದೇಯಲ್ಲಾ ಪಾಡಿ.
ಬಡವರ ಬಂದು ಅನಾತ ರಕ್ಷಕ ಯಾಕ್ಪಾ ಯಾಕ್ಕ ನಮ್ಮನ್ನು ಎಲ್ಲಾ
ಕೈಬಿಟ್ಟು ಹೋದಿಯನ್ತಾ ಬಹು ವೆತ್ತೆ ಮಾಡಕೊಂಡಿದ್ದಾರೆ.
ಎಲ್ಲ ಶಿಷ್ಯವಳಗ ಪಂಚಾಕ್ಷರಗವಾಯಿಗೆ.
ನಾವು ಎಸ್ಟು ದಿನಾ ಕಣ್ಣಿರ್ ಹಾಕ್ಕೊಂಡ್ರು ಕೊಂದರು ಕೋಡಾ,
ನಮ್ಮ ಗುರ್ಣಾಥಮಾತ್ತು ಬರೋದಿಲ್ಲ.
ಅವನ ದೇಹ ಮಾತ್ರ ಪಂಚಮಾಹ ಭೂತಗಳ್ಳು ಬಿರತ್ತು ಹೋಗಿದ್ದರು.
ಆತ್ಮ ಜೋತಿ ಸದಾ ಬೆಂಗಾವಲ್ಲಾಗಿ ನಮ್ಮನ್ನ ರಕ್ಷಣೆ ಮಾಡತದ.
ನಾವು ಮತ್ತಿ ಸಂಚಾರವನ್ನ ಪ್ರಾರಮ್ಬಗೊಂಡ್ರು.
ಮಕ್ಕಳ ಜಿರಣೋದ್ಧಾರಕ್ಕಾಗಿ,
ಆವನ್ನು ಮಕ್ಕಳ ಶಿಷ್ಯ ಬಿಳಗದ ಉದ್ಧಾರಕ್ಕಾಗಿ,
ನಮ್ಮಗೆ ಇಗಾ ಕಷ್ಟಬಂತು ನಮ್ಮ ಕುಮಾರ್ ಸೋಮಿಗಳು ಇತ್ತುರು
ಸಾಕಷ್ಟ ರೀತಿಯಲ್ಲಿ ನಮ್ಮಗೆ ದನ ಸಾಯವನ್ನ ಮಾಡತ್ತಾಯಿದ್ದು.
ಇಗಾ ನಮ್ಮಗೆ ಮಾಡವರ್ ಯಾರು?
ಮಾಡವರ್ ಯಾರು ಅನ್ತ ಸಂಚಾರ ಮಾಡಿಕೊಂಡು ಹೋಕ್ತಾ ಹೋಕ್ತಾ
ಇರುವೇಕಾದರೆ ಮತ್ತು ಕೂಡಾಯಿವರಿಗೆ ಸಾಲದ ಹೋರೇ ಬಹಾಳ ಆಯಿದ್ದು.
ಇಲ್ಲಾ ಮೈಸೂರಿನ ಮಾಹಾರಾಜರಲ್ಲಿ ಸಹಾಯಿ ಆಚ್ಚಿಸುವೇಗೆ.
ಕಲಾವಿದರಿಗೆ,
ಸಹಾಯಿದರಿಗೆ ಸಹಾಯಿ ಮಾಡುವನ್ನ ಕೇಂಡ್ರವಾಗಿದೆ,
ಅನ್ನಾ ಸಹಾಯಿದು ಕೊಳವೇಗು ಸಂಚಾರಮ್ಮಾಡಿಕೊಂಡು ಬೆಂಗ್ಳೂರಿಗೆ ಬಂದು.
ಅಲ್ಲಿಂದ ಪತ್ರವನ್ನ ಬರಿತರಾ.
ಆಗ ಪತ್ರವನ್ನ ನೋಡಿದ ಮಾಹಾರಾಜರು ಹೇಳತರಾ,
ಇದು ಶಿವಯೋಗ ಮಂದಿರದ ಶಿಷ್ಯ ಬಳಗಾ ಹಾವದು ಅಲ್ಲೋ,
ಆವುರ ಆಗಿತ್ರಿನಾವು ಸಹಾಯ ಮಾಡನು ಅನ್ನ ಅವರು ತಮ್ಮತಮ್ಮಲ್ಲಿ ಚರ್ಚೆ ಮಾಡಕೊಂಡು.
ಸಹಾಯ ಕೊಡುತ್ತರೆ ನಾನು ಕಲಾವಿದ ಸಂಗಿತ್ತಗಾರಾನ್ನ ಸುಂಸುಂನೆ
ಹೋಗಿದ ಸಹಾಯ ಪಡಿಕೊಂಡು ವರು ಜನನು ಕೊಡಾ ಸಾಕಸ್ಟೀತ್ತು.
ಇದು ಸಂದರ್ಪಾಯಿದ್ದಾಗಾ ಅತನ್ನು ತಿಳಿದುಕೊಂಡು
ಸಹಾಯ ಮಾಡಕೊಂಡು ಅವರು ಕಾದುಕೊಳುತ್ತರು.
ಆದರೆ ಅತನ್ನು ತಿಳಿದುಕೊಂಡು ಸಹಾಯ ಮಾಡವೇಕುವನ್ನು ಉಷ್ಟರಲ್ಲಿ
ಮಾಯಿಸೂರಿನ ಮಹಾರಾಜರು ಕೂಡಾ ಶಿವನ ಪಾದಾ ಸೇರ್ಕೊಂಡು.
ಇನ್ತ ಒಂದು ಗಟನೆ ಒಂದರಮೇಲು ಒಂದು ಒಂದರಮೇಲು
ಒಂದು ಬಡಿತಾಯವೇ ಪಂಚಾಕ್ಷರಗ ವಾಯಿಗಳುವರಿಗೆ.
ಬೆಂಗಳುವರುನ್ನಲ್ಲು ಕೂಡಾ ಇವರು ವಿದ್ದೆಯನ್ನ
ಕಂಡಂತಾ ಕಿಳು ವಿದ್ವಾಂಸರು ಮತ್ಸರಗೊಂಡು,
ಮಾಡಿಕೊಂದ ನರಗುಂದ ಕ್ಷೇತ್ರಕ್ಕೆ ಬಂದು.
ನರಗುಂದ ನಗರಕ್ಕೆ ಬಂದುವು ಅಲ್ಲಿಯು ಕೂಡಾ
ಇವರುಗಿ ಒಂದರಮೇಲು ತೊಂದರೆ ಇದ್ದೆ ಇತ್ತು.
ಏಕಂದ್ರೆ ಎಲ್ಲಾ ಶಿಷ್ಯ ಬಳಗವನ್ನಾ ಕ
ಕಟ್ಟಿಕೊಂದ ತಿರಿಗುವೇಕಾದರೇ ಕರ್ಚಿನ ಮಾತಿರತ್ತ ಸಾಲದ ಹೋರೇ ಅಪಾರವಾಗಿದ್ದೆ.
ಆದರೆ ಗುರು ಕರುಣಿಯಿಂದ ಸಕಲ ವಿದ್ದೆಯನ್ನ ಮನನು ಮಾಡಿಕೊಂದು,
ಗುರುವಿನ ಪ್ರಿಯತಿ
ಮಾತ್ರಿಗೊಂದಿದ್ದೇ, ಮಾತ್ರಿಗೊಂದಿದ್ದೇ.
ನಾಡಗದ ಕಂಪಣಿ ಸುಧಿ ನಮಿಗೆ ಬೇಡಾ ಅದರಿಂದ ದುಷ್ಚೇಟದ ಆದಿನ
ಆಗ್ತರೆ ಅವರು ಬದುಕು ವಲ್ಲಿದಲ್ಲಿ ಬೇಡಾ ನಮಿಗೆ ಅನ್ತಾ ಅಂದರು.
ಅದರಿಂದ ಯಾರು ಕೇಡಾಗಿಲ್ಲಾ ಕೇಡಿತರೆ ನಮ್ಮಾಡಿದಲ್ಲಿ
ನಮ್ಮ ಕಂಪಣಿಯಲ್ಲಿ ಹೆಣಿಗೆ ಹೆಣಿಗೆ ಪಾತ್ರಮಾಡಿಸಿದ್ದರೆ.
ಗಳ್ಣಮಕ್ಕಳೇ ಹೆಣಿಗೆ ಪಾತ್ರಮಾಡಿಸಿದ್ದರೆ ನಮ್ಮ ಕಂಪಣಿಯಲ್ಲಿ
ನಾವು ವಿಡೋನಪ್ಪಾ ಮಾಡನು ಮಾಡನು ಹಟಾಯಿದರು ಪುಟ್ಟರಾಜರು.
ಆಗ ಪುಟ್ಟರಾಜರು ಒಂದು ವತ್ತಾಯಾ,
ನರುಗುಂದದ ಕುರುಹಿರಿಯರು ಆಸೆ ಇರಡರು ಒಂದು ಬೇಡಿಕೆ ಎಂತೆ
ನಾಟಕದ ಕಂಪಣಿ ಸ್ಥಾಪಣೆ ಗೊಂಡಿದೆ ಯಾವ ನರುಗುಂದದಲ್ಲಿ.
ಇನ್ನದಿನಕ್ಕು ನಾಟಕದ ಒಂದು ಪ್ರಭಾವ ಸುತ್ತ ಹತ್ತಹಳ್ಳಿಯಲ್ಲಿ ಕೂಡಾ ಬೇರಿತು.
ಸಾಗಳ್ಸ್ತು ಸಂಕಿಯಲ್ಲಿ ನಾಟಕ ನೋಡದಕ್ಕೆ ಅಭಿಮಾಣಿಗಳು ಆಗಿಮಿಷಿದರು.
ಇಲ್ಲಾ ಸಾಲು ಕೂಡಾ ತೇರಿತು.
ಕೈಯಲ್ಲಿ ಸಲ್ಪ ಹಣವು ಆಯಿತು.
ಆಗ ಗುರುವಿಗೆ ಸಮಾಧಾನವು ಆಯಿತು.
ಇಪ್ಪಾ,
ನಾವು ಸಾಲದಿಂದ ಮುಕ್ತರಾದ್ರಿಯಪ್ಪಾ,
ಮುಕ್ತರಾದ್ವಿಯಂತ್ತಾ ಆನಂದ ಪಟ್ಟಿಕೊಳತ್ತರಾ.
ಎಲ್ಲರಿಗೂ ಬಹು ಸಂತೂಷವಾಗಿದೆ.
ಸಿರಿ ಕುಮಾರೇಶ್ವರ ಕ್ರುಪಾ ಪೋಷಿತ ಪಂಡಿತ್ತು ಪಂಚಾಕ್ಷರ ಗವಾಯಿಗಳವರ
ಸಂಗಿಯತ ನಾಟಕ ಮಂಡಳಿ ಕನ್ನಡ ನಾಡಿನಲ್ಲಿ ಕಿರ್ತಿಗಳಿಸಿದೆ.
ಪುರುಷರೆ ಸ್ತ್ರಿಯಿ ಪಾತ್ರಮಾಡಿ,
ಜನ ಮನವನ್ನು ರಂಜಿಸಿ,
ನಾಟಿಕಳೆ ಸ್ತಿರವಾದುದ್ದು ಎಂಬುದನ್ನು ತೋರಿಶಿಕೊಟ್ಟಿದೆ.
ಪಂಚಾಕ್ಷರ ಗವಾಯಿಗಳವರ ನಾಟಕ ಸಂಸ್ತೆ.
ಇಷ್ಟು ಜನರು ಜಿವನಕ್ಕೆ ಆಸ್ರೆ ಆಯಿತು,
ದಾಸೋಹದ ಮಹಾ ಮನೆ ಆಯಿತು.
ಆದರೆ ವಿಧಿಯಲ್ಲಿಲ್ಲೇ ವಿಚ್ಚಿತ್ರವಾಗಿದೆ.
ಎಕಂದರೆ ಮತ್ತೆ ನಾಟಕ ಸಂಸ್ಥೆ ನಸ್ಟವಾಯಿದೆ.
ಇಲೋದು ವೇಳೋದು ಇರೋದೇಯಲ್ಲ.
ಆಗ ಮತ್ತೆ ಶಿಷ್ಯವಳಗಕ್ಕೆ, ಗುರುಗಳಗೆ ವಿತ್ತೆ.
ಇಷ್ಟು ದಿವಸ ನಾಟಕದೆಂದ ಬಂದ ಆದಾಯ ಸಾಲುವನ್ನು ತೀರಿಸಿ,
ನೀಮ್ಮದೆಯಿಂದ ಹೊರ್ಟೆಯದು.
ಮತ್ತೆ ನಾಟಕದ ಕಂಪನಿ ಬಂದ ಆಯಿತ್ತಲ್ಲ,
ಮೊಂದು ಎನ್ನು ಮಾಡವೇಕು ಒಂತ ಚಿಂತೆ ಪ್ರಾರಮ್ಭಾಯಿದ್ದು.
ಅವರು ಪಂಚಾಕ್ಷರ ಗವಾಯಿಗಳು ಸಿಷ್ಯರಾಗಿರತ್ತಕಂತ್ತಾ,
ಚಿತ್ತರಗಿ ಸಿರೀ ಗಂಗಾದರ ಶಾಸ್ತರಿಗಳು,
ತಮ್ಮ ಆಸ್ತಿ ವತ್ತಿಯಾಕಿ ಹನಾ ತಂದು ಕೊಟ್ಟು,
ಮತ್ತಿ ನಾಟಕ ಸಮಸ್ತೆಯನ್ನ ಪ್ರಾರಮ್ಭಾಯದ್ದು.
ಅತನೆ ಕಂಡು,
ಗವಾಯಿಗಳಿಗೆ ಬಹು ಆನಂದವಾಯಿದ್ದು.
ಇಲ್ಲಿತ್ರಾ ಶಾಸ್ತರಿಗಳು,
ಎಂತ್ತ ತ್ಯಾಗ ಮಾಡಿದಿಯೋ,
ಇನ್ತ ಅನಾತ ಮಕ್ಕಳ ಕಲ್ಯಾಣಕ್ಕೆ ಕುರ್ಡ ಗುರುವಿನ ವನ್ನ ದಾಸನಾಗಿ,
ಇವುರು ಬದಕ್ಳಿಯನ್ನು ಉಧ್ಯೇಶಿದಿಂದ ನಿನ್ನ ಆಸ್ತಿ ಉತ್ತಿ
ಹಾಕ್ಯಿ ಮತ್ತೆ ಸಮಸ್ತಿಯನ್ನ ಪ್ರಾರಂಬಾ ಮಾಡಿದೆಯಲ್ಲಿ.
ಇದು ಮಾಡಿದ್ದಾರೆ ಕೇರ್ತಿ ಸಿರವಾಗಿ ವಿಳಿತದ ನಿನ್ನ ಶರಮ್ಮಾ ಸಾರ್ತಕವಾಗಿದೆ.
ಮಾಡಿದ್ದಾರೆ ಆಶರ್ವಾದವನ್ನ ಪಡದುಕೊಂಡನ್ನ ಗಂಗಾದರ ಶಾಸ್ತಿಗಳು ಮುಂದೆ ನಾಲ್ಕೈದು
ನಾಟಕದ ಕಂಪ್ಪಣಿಗಳನ್ನ ಕಂನಡನಾಡಿನ ತುಂಬೆಲ್ಲ ಸಂಚಾರಮಾಡಿ ಕೇರ್ತಿ ಎಣ್ಣ ಗ�
ಕೆಳಿಸ್ತಾರಿಗಳು ಅವರ್ವಾಡಿಗೆ ಅವರ್ವಾಡಿಗೆ ಸಂಚಾರಮಾಡಿದ್ದಾರೆ
ಪಂಚಾಕ್ಷರ ಗವಾಯಿಗಳು ಅವರುಗೆ ಕಿಳವು ಶಿಷ್ಯರು ಹೇಡಿತ್ತರೆ
ಗರಾಮದ ಭಕ್ತ ಬಳಗಾ ಆಗ ಗವಾಯಿಗಳನ್ನ ಅಂತರಾ
ಎಪ್ಪಾ ನಿಮಗೆ ಸಹಾಯಮಾಡು ಒಂತ ಮನಸಿತ್ತು ಒಂದರ ಸಹಾಯಮಾಡರು
ಇಲ್ಲಾ ಅಂದರ ನಿಮ್ಮ ಪಾಡಿಗೆ ನಿವು ಸುಮ್ಮನು ಇದ್ದಿಬೆಟ್ಟರೀ
ನಾನು ಮಕ್ಕಳನ್ನು ಕಳಸ್ಸಿಬೆಟ್ಟರೀ ಕಳಸ್ಸಿಬೆಟ್ಟರೀ ಎಂತ ಹೇಳಾ ಕೋಗು ಬೇಟರಿಗೆ

Đang tải...
Đang tải...
Đang tải...
Đang tải...